Thursday, December 13, 2012

ಪ್ರಜಾವಾಣಿ ಕನ್ನಡ ದಿನಪತ್ರಿಕೆ


PRAJAVANI 13-12-2012




ಆತ್ಮೀಯ ನೆಮ್ಮದಿ ಕೇಂದ್ರಗಳ ನೌಕರ ಮಿತ್ರರುಗಳೇ,
  ಈ ಕೆಳಗಿನ ಸ್ವೀಕೃತಿಯನ್ನು ಪರಿಶೀಲಿಸಿ. ಉತ್ತರಕನ್ನಡ ಜಿಲ್ಲೆಯ ಶಿರಸಿ
ತಾಲ್ಲೂಕಿನ ಕಸಬಾ ನಾಡಕಛೇರಿಯಲ್ಲಿ ನೆಮ್ಮದಿ ಅರ್ಜಿಯು ಸ್ವೀಕೃತವಾಗಿದ್ದು, ಈ
ಅರ್ಜಿಯನ್ನು ನಮ್ಮ ನೆಮ್ಮದಿ ಕೇಂದ್ರದ ಆಪರೇಟರುಗಳು ಸ್ವೀಕರಿಸಿರುವುದಿಲ್ಲ, ಬದಲಾಗಿ
ನಾಡಕಛೇರಿಯಲ್ಲಿ ಕಾರ್ಯನಿರ್ವಹಿಸಲು ಕಿಯೋನಿಕ್ಸ್ ಇಂದ ಆಯ್ಕೆಯಾಗಿರುವ ಆಪರೇಟರುಗಳು
ಅರ್ಜಿಯನ್ನು ಸ್ವೀಕರಿಸಿರುತ್ತಾರೆ. ಇದಕ್ಕೆ ತಹಶೀಲ್ದಾರರ ಅನುಮತಿ ಕೂಡ ಅವರಗಿದೆ
ಎನ್ನುವ ಮಾಹಿತಿ ಲಭ್ಯವಾಗಿದೆ.





9741850214
nayaka214@gmail.com

No comments:

Post a Comment