Friday, December 21, 2012

ಇಂದಿನ ಸುದ್ದಿ

ಪ್ರಿಯ ಸ್ನೇಹಿತರೇ,
                    ಈ ಕೆಳಗಿರುವ ಆದೇಶವನ್ನು ಗಮನಿಸಿ. ನೆಮ್ಮದಿ ಕೇಂದ್ರಗಳ ನೌಕರರ ಸಂಘ(ರಿ)ದ ಸತತ ಹೋರಾಟದಿಂದ ಸರ್ಕಾರವು ಈ ಮೊದಲು ಕಾರ್ಯನಿರ್ವಹಿಸಿದ ನೆಮ್ಮದಿ ಕೇಂದ್ರಗಳ ಆಪರೇಟರುಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರ ಆರಂಭವಾದ ನಂತರವೂ ಹಾಲಿ ನೆಮ್ಮದಿ ಕೇಂದ್ರಗಳಲ್ಲಿ ಹಾಗೂ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲೂ ನೆಮ್ಮದಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲು ಅನುಮತಿ ನೀಡಿದೆ. ಆದ್ದರಿಂದ ಸಧ್ಯದ ಪರಿಸ್ಥಿತಿಯಲ್ಲಿ ನೆಮ್ಮದಿ ಕೇಂದ್ರಗಳ ಆಪರೇಟರುಗಳು ಭಯಪಡುವ ಅಗತ್ಯವಿಲ್ಲ. ಸರ್ಕಾರದ ಮುಂದಿನ ಆದೇಶವು ನಮ್ಮ ಪರವಾಗಿ ಆಗುವಂತೆ ನೆಮ್ಮದಿ ಕೇಂದ್ರಗಳ ನೌಕರರ ಸಂಘ(ರಿ)ವು ಮುಂದಿನ ದಿನಗಳಲ್ಲಿ ಶತತ ಪ್ರಯತ್ನ ಪಡುತ್ತದೆ ಎಂದು ತಮ್ಮಲ್ಲಿ ಮನವರಿಕೆ ಮಾಡಿಕೊಡುತ್ತಿದ್ದೇವೆ. ದಯವಿಟ್ಟು ಎಲ್ಲರೂ ಸದಾ ಬೆಂಬಲಿಗರಾಗಿ ಸಹಕರಿಸಿ.






ಅಧ್ಯಕ್ಷರು
ನೆಮ್ಮದಿ ಕೇಂದ್ರಗಳ ನೌಕರರ ಸಂಘ(ರಿ)
nayaka217@gmail.com

1 comment:

  1. naavu hagalu ratri kelasaa madidevi, tumba neeste inda noo kuda...
    namage jaya sikke sigutte...

    ReplyDelete