Monday, January 21, 2013

ಸರ್ವಸದಸ್ಯರಿಗೂ ಆಹ್ವಾನ

ಆತ್ಮೀಯ ಸ್ನೇಹಿತರೆ ದಿನಾಂಕ-22-01-2013 ರಂದು ಬೆಳಗ್ಗೆ 10 ಗಂಟೆಗೆ ಬಳ್ಳಾರಿಯಲ್ಲಿ ಬಿ.ಎಸ್.ಆರ್ ಪಕ್ಷದ ಸಂಸ್ಥಾಪಕರಾದ ಶ್ರೀರಾಮುಲು ಅವರನ್ನ  ಬೇಟಿ ಮಾಡಲು ರಾಜ್ಯದ ಎಲ್ಲಾ ಜಿಲ್ಲೆಯ ನೆಮ್ಮದಿ ಜಿಲ್ಲಾಧ್ಯಕ್ಷರು ತಾಲ್ಲೂಕು ಮುಖಂಡರುಗಳು ತಮ್ಮೇಲ್ಲರ ಭವಿಷ್ಯಕ್ಕಾಗಿ ಬಾಗವಹಿಸಿಸಲು ಕೋರಿದೆ.

ಇಂತಿ ತಮ್ಮವ
ಬಸಪ್ಪ 
ಕೂಡ್ಲಿಗಿ

nayaka214@gmail.com
9741850214

No comments:

Post a Comment