Monday, February 25, 2013

ಆತ್ಮೀಯ ಸ್ನೇಹಿತರೆ, 
ತಮಗೆ ತಿಳಿದಿರುವಂತೆ ನಮ್ಮಲ್ಲಿ ಕೆಲವೇ ಜನ ಮಾತ್ರ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ನೇಮಕವಾಗಿದ್ದು ಉಳಿದಂತೆ ನಾವೆಲ್ಲರು ನಿರುದ್ಯೋಗಿಗಳಾಗಿದ್ದೆವೆ. ದಯವಿಟ್ಟು  ಈ ಬ್ಲಾಗ್ ನ್ನು ವಿಕ್ಷಿಸುತ್ತಿರುವ ನೀವು ತಮ್ಮಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ನೇಮಕವಾಗಿರುವವರು ಮತ್ತು ಹೊರಗುಳಿದಿರುವವರ ಹೆಸರು ವಿಳಾಸ ಮಾಹಿತಿಯನ್ನು ಈ ಕೆಳಕಂಡ E-mail ಗೆ ಕಳುಹಿಸಿ. nayaka214@gmail.com
ಎಲ್ಲಾ  ಜಿಲ್ಲಾದ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು  ಮತ್ತು ಎಲ್ಲಾ ಪದಾದಿಕಾರಿಗಳು ಈ ಕೂಡಲೆ ಎಲ್ಲಾ ನೆಮ್ಮದಿ ಆಪರೇಟರ್ ಗಳನ್ನ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ನೇಮಕ ಮಾಡುವಂತೆ ಸಂಬಂದಿಸಿದವರಿಗೆ ಸಂಪರ್ಕಿಸಿ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. 

ಎಲ್ಲಾ  ಜಿಲ್ಲಾದ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು  ಮತ್ತು ಎಲ್ಲಾ ಪದಾದಿಕಾರಿಗಳು  ನೆಮ್ಮದಿ ಆಪರೇಟರ್ ಗಳು ಸಂಪರ್ಕಿಸಿದಾಗ ಉತ್ತರಿಸುವಂತೆ ಸೌಜನ್ಯತೆ ಮಾನವೀಯತೆನ್ನು ತೊರುತ್ತಿಲ್ಲ. ಏಕೆಂದರೆ ಸುಮಾರ 90% ಪಧಾದಿಕಾರಿಗಳು ಮೋಜಿನಿ ಆಪರೇಟರ್ ಗಳಾಗಿದ್ದು ತಮ್ಮನ್ನು ಇನ್ನು 6 ತಿಂಗಳು ಮುಂದುವರೆಸಿದ್ದಾರೆ .ತಮಗೇನಾದರು ಮಾನವೀಯತೆ ಎನ್ನುವುದು ಇದ್ದರು ದಯವಿಟ್ಟು ಆಪರೇಟರ್ ಗಳ ಕರೆಗೆ ಸ್ಪಂದಿಸಿ.

 ಸಂಪರ್ಕಿಸಿ 
ಮಾರನಾಯಕ ಜಿ.ಹೆಚ್
9741850214

No comments:

Post a Comment